ಸಾಲೂಮರದ ತಿಮ್ಮಕ್ಕ ಅವರು ನಮ್ಮ ನಾಡಿನ ಹಿರಿಮೆ. ಅವರು 80 ವರುಷಗಳಲ್ಲಿ 8,000 ಮರಗಳನ್ನು ಬೆಲೆಸಿದರು.ಅವುಗಳನ್ನ ತನ್ನ ಮಕ್ಕಳಹಾಗೆ ಸಾಕಿ ಸಲುಹಿದರು.
ತಿಮ್ಮಕ್ಕ ಅವರ ಬಾಲ್ಯ.
ತಿಮ್ಮಕ್ಕ ಅವರು ಬಡ ಕುಟುಂಬದಲ್ಲಿ ಜನಿಸಿದರು. ಇವರು ಜನಿಸಿದ ಸ್ಥಳ ಮಾಗಿಡಿ ತಾಲೂಕು, ರಾಮನಗರ ಜಿಲ್ಲೆಯ ಹುಲಿಕಲ್ ಎಂಬ ಗ್ರಾಮ. ಇವರು ಶಾಲೆಗೆ ಹೋಗಲು ಸಾಧ್ಯವಾಗಲಿಲ್ಲ ಕಾರಣ ಅವರ ಬಡತನ.ಅದರಿಂದ ಅವರು ದಿನಕುಳಿ ಕೆಲಸಕ್ಕೆ ಹೋಗುತ್ತಿದ್ದರು.
1928ರಲ್ಲಿ ತಿಮ್ಮಕ್ಕ ಅವರು ಬಿಕ್ಕಳ ಚಿಕ್ಕಯ್ಯ ಅವರೊಂದಿಗೆ ವಿವಾಹವಾದರು. ದುರದೃಷ್ಟಕರ ವಿಷಯವೇನಂದರೆ ವಿವಾಹವಾದ ಬಹಳ ವರ್ಷಗಳು ಕಳೆದರು ಇವರಿಗೆ ಮಕ್ಕಳಾಗಲಿಲ್ಲ.ಅದರಿಂದ ದಂಪತಿ ಇಬ್ಬರು ಸೇರಿ ಒಂದು ನಿರ್ಣಯ ತೆಗೆದುಕೊಂಡರು.ಅವರಿಬ್ಬರು ಮರಗಳನ್ನು ಬೆಲೆದು ತನ್ನ ಮಕ್ಕಳಹಾಗೆ ಅವುಗಳನ್ನು ಸಾಕಿ ಸಲುಹಿದರು.
1948ರಲ್ಲಿ, ತನ್ನ ಪತಿಯೊಂದಿಗೆ ಸೇರಿ ಅವರ ಗ್ರಾಮವಾದ ಹುಲಿಕಲ್ ಇಂದ ಕುಡುರಕ್ಕೆ ಮರಗಳು ಬೆಲೆಯಲು ತಮ್ಮ ಯೋಜನೆ ರೂಪಿಸಿಕೊಂಡು.ತಿಮ್ಮಕ್ಕ ಮತ್ತು ಆಕೆಯ ಪತಿ ಶುದ್ಧ ಆಲೋಚನೆಯ ಪ್ರಯಾಣವನ್ನು ಪ್ರಾರಂಭಿಸಿದರು. ದಂಪತಿ ಇಬ್ಬರು ಮರ-ಗಿಡಗಳನ್ನು ನೆಡುವ ನಿಸ್ವಾರ್ಥ ಪ್ರೀತಿ ಮತ್ತು ಅವರು ಆ ಮರಗಳಲ್ಲಿ ಹಣುಗಳು ಬೆಳೆಯುವರೆಗೂ ಬೆಳೆಸುತ್ತಿದರು.
ತಿಮ್ಮಕ್ಕ ಅವರು ಸಾಲುಮರದ ತಿಮ್ಮಕ್ಕ ಆದದ್ದು.
ತಿಮ್ಮಕ್ಕ ಮತ್ತು ಅವರ ಪತಿ ತಮ್ಮ ಗ್ರಾಮದಿಂದ ಮುಂದಿನ ಗ್ರಾಮವಾದ ಕುಡುರಕ್ಕೆ ಸಸಿ ನೆಡಲು ನಿರ್ಧರಿಸಿದರು.ಮರಗಲಿಲ್ಲದ 4 ಕಿ.ಮೀ ವಿಸ್ತಾರವಾದ ರಸ್ತೆಯನ್ನು ಆಯ್ಕೆಮಾಡಿಕೊಂಡು ದಂಪತಿಗಳು ರಸ್ತೆಯ ಪಕ್ಕದಲ್ಲಿ ಮರಗಳನ್ನು ಬೆಳೆಸಿದರು.
ದಂಪತಿಗಳು ಮೊದಲ ವರುಷ 10 ಆಲದ ಸಸಿಗಳನ್ನು ನೆಟ್ಟಿದರು, ಎರಡನೇಯ ವರುಷ 15ಕ್ಕೆ ಎರಿಸಿದರು. ನಂತರ ಮೂರನೇಯ ವರುಷದಲ್ಲಿ 20 ಸಸಿಗಳನ್ನು ದಂಪತಿಗಳು ನೆಡುತ್ತಿದರು.
ಪ್ರತಿ ದಿನ ಬೆಳಿಗ್ಗೆ ತಮ್ಮ ನಿತ್ಯ ಕೆಲಸಗಳನ್ನು ಮುಗಿಸಿ ದಂಪತಿಗಳು ದೈನಂದಿನ ದಿನಚರಿಯ ಭಾಗವಾಗಿ ನೀರನ್ನು ಹತ್ತಿರದ ಕೊಳಗಳು ಮತ್ತು ಬಾವಿಗಳಿಂದ ತಂದು ಮರ ಗಿಡಗಳಿಗೆ ಹಾಕುತ್ತಿದ್ದರು.
ತಿಮ್ಮಕ್ಕ ಹಾಗೂ ಅವರ ಪತಿ ಮಾನ್ಸೂನ್ ಋತುವಿನಲ್ಲಿ ಸಸಿಗಳನ್ನು ನೀಡುತ್ತಿದ್ದರು ಯಾಕಂದರೆ ಮಾನ್ಸೂನ್ ಋತುವಿನಲ್ಲಿ ಮರ-ಗಿಡಗಳಿಗೆ ಬೇಕಾಗುವಷ್ಟು ನಿರುಸಿಗುತ್ತಿತು.
ತಿಮ್ಮಕ್ಕ ಹಾಗೂ ತಮ್ಮ ಪತಿ ಇಬ್ಬರೂ ಪರಿಸರ ಹಾಗೂ ಮನವಿಯತೆಗೆ ಸಹಾಯ ಮಾಡಲು ತಮ್ಮ ದಿನನಿತ್ಯದ ಸಮಯದಲ್ಲಿ ಸ್ವಲ್ಪ ಸಮಯ ಮರ-ಗಿಡಗಳಿಗಾಗಿ ಒತ್ತೆಇಡುತ್ತಿದರು. ಆದರೆ ಅವರು ಗಿಡ-ಮರಗಳನ್ನು ನೆಡುವ ಕಾರ್ಯವನು ಯಾವಾಗಲು ಬಡತನದ ಕುರಿತು ಅವರು ಎಂದಿಗೂ ಬೇಸರಪಟ್ಟಿಲ್ಲ.
ತಿಮ್ಮಕ್ಕ ಅವರ ಪತಿ 1991ರಲ್ಲಿ ಇಹಲೋಕ ತ್ಯಜಿಸಿದರು, ಆದರೆ ಬಿಕ್ಕಳ ಚಿಕ್ಕಯ್ಯ ಅವರ ನಿಧಾನದನಂತರ ತಿಮ್ಮಕ್ಕ ಕೂಗಲಿಲ್ಲ ಅವರು ತಮ್ಮ ನಿರ್ಣಯ ಮತ್ತು ಧೈರ್ಯದಿಂದ ಅವರ ಉದ್ದೇಶವನ್ನು ನೆರವೇರುಸುತ್ತಿದರು.ಅದೆ ವರುಷದಲ್ಲಿ ಅವರ ಮನೆ ಭಾರಿ ಮಳೆಯಿಂದ ನೆಲೆಸಮವಾಯಿತು.ಆಗ ತಿಮ್ಮಕ್ಕ ತನ್ನ ಹಿತೈಷಿಗಳ ನೇರವಿನಿಂದ ಮಣ್ಣಿನ ಮನೆಯನ್ನು ಪುನಃ ನಿರ್ಮಾನಿಸಿಕೊಂಡರು. ಆಗಿನಕಾಲದ 75 ರೂಪಾಯಿಗಳ ವಿದವ ಪಿಂಚಿನ್ಗಾಗಿ ಅವರು ಅರ್ಜಿ ಸಲ್ಲಿಸಿದರು.
ಕನ್ನಡ ಭಾಷೆಯಲ್ಲಿ ಮರಗಳ ಸಾಲುಗಳನ್ನು, ಸಲುಮರ ಎಂದು ಕರೆಯುತ್ತಾರೆ. ಅದರಿಂದ ತಿಮ್ಮಕ್ಕ ಅವರಿಗೆ ಸಾಲುಮರದ ತಿಮ್ಮಕ್ಕ ಎಂದು ಹೆಸರಿಡಲಾಯಿತ್ತು.
ಮರಗಳನ್ನು ನೆಡುವುದರಿಂದ ಹಾಗೂ ಪರಿಸರವನು ಉಳಿಸುವ ಕಡೆಗೆ ತನ್ನ ಕೆಲಸವನ್ನು ಗೌರವಿಸಲ್ಲು ದಂಪತಿಗಳು ಎದುರಿಸಿದ ಸಂಕಷ್ಟವನ್ನು ಅರಿವುದರ ಮೂಲಕ ಸರ್ಕಾರ ಗೌರವಿಸಿತ್ತು.ಈಗ ಸಲುಮರಗಳನ್ನು ಕರ್ನಾಟಕ ಸರ್ಕಾರ ನೋಡಿಕೊಳ್ಳುತ್ತಿದೆ.
ಪರಿಸರವನ್ನು ಸಂರಕ್ಷಿಸುವ ತನ್ನ ಪ್ರಯತ್ನಗಳಿಗಾಗಿ ತಿಮ್ಮಕ್ಕ ಅವರಿಗೆ ಹಲವು ಪ್ರಶಸ್ತಿಗಳು ಪುರಸ್ಕಾರಗಳು ಲಭಿಸಿವೆ.ಅವರಿಗೆ ವನಮಿತ್ರ,ನಿಸರ್ಗರತ್ನ ,ವೃಕ್ಷಪ್ರೇಮಿ ಮಾತು ವೃಕ್ಷಶ್ರೀ ಪ್ರಶಸ್ತಿಗಳು ಸಂದಿವೆ.
- National Citizen Award by Government of India
- Gait Free Brabiency National award
- National Indira Priyadarshini Vrikshamitra Award by Government of India
- Karnataka Rajyothsava Puraskar
- The NADOJA award, Hampi University in
- INDIRA RATNA Puraskar
- Karnataka Rajya Parisara Award
- Women Empowerment Award
- The GREEN MOTHER Award
- PARISARA PRIYADARSHINI Puraskar
- Mother of Tree Award
- Jagajyothi Basavanna Puraskar
- Dr B. R. Ambedkar State Award
- Green India Puraskar
- Sahara India Puraskar
***********************************************************
ಧನ್ಯವಾದಗಳು!

ನಮಸ್ಕಾರ ಗೆಳೆಯರೇ ನನ್ನ ಹೆಸರು ಬಾಬಾಜಾನ್ ಯಡ್ದ್ಗನಹಳ್ಳಿ,
ನಾನು ಕನ್ನಡದಲ್ಲಿ ಟೇಕ್ ವಿಡಿಯೋಸ್ ಸಾಮಾಜಿಕ ವಿಷಯಗಳು ಹಾಗೂ ತೇಚ್ನಲೊಜಿಸ್ ಸಂಭಂದಪಟ್ಟ ವಿಷಯಗಳ ಬಗ್ಗೆ ನನ್ನ ಬ್ಲೊಗ್ ಹಾಗೂ ಯೌಟ್ಯೂಬ್ ಚನ್ನೆಲ್ ಅದ
https://www.youtube.com/user/Babajansuhana
ನ ಮೂಲಕ ತಿಳಿಸುತ್ತೆನೆ
ಧನ್ಯವಾದಗಳು!
ನಮಸ್ಕಾರ ಗೆಳೆಯರೇ ನನ್ನ ಹೆಸರು ಬಾಬಾಜಾನ್ ಯಡ್ದ್ಗನಹಳ್ಳಿ,
ನಾನು ಕನ್ನಡದಲ್ಲಿ ಟೇಕ್ ವಿಡಿಯೋಸ್ ಸಾಮಾಜಿಕ ವಿಷಯಗಳು ಹಾಗೂ ತೇಚ್ನಲೊಜಿಸ್ ಸಂಭಂದಪಟ್ಟ ವಿಷಯಗಳ ಬಗ್ಗೆ ನನ್ನ ಬ್ಲೊಗ್ ಹಾಗೂ ಯೌಟ್ಯೂಬ್ ಚನ್ನೆಲ್ ಅದ
https://www.youtube.com/user/Babajansuhana
ನ ಮೂಲಕ ತಿಳಿಸುತ್ತೆನೆ
0 comments:
Post a Comment