![]() |
ಸೈಯದ್ |
ನಮಸ್ಕಾರ ಗೆಳೆಯರೇ ಇವತ್ತಿನ ವಿಷಯ ಬಹಳಷ್ಟುಮಂದಿ ಸಾಮಾಜಿಕ ಜಾಲತಾಣವನ್ನು ಹೇಗೆ ಉಪಯೋಗಿಸಿಕೊಳಬೇಕು ಅನ್ನೋ ಸಂದೇಶ ಕೊಡುತಾರೆ. ಅಂಥವರಲ್ಲಿ ತುಮಕೂರಿನ ಸೈಯದ್ ಅವ್ರು ಉದಾಹರಣೆ.
ಕೇವಲ ಬಸ್ ನಲ್ಲಿ ಒಮ್ಮೆ ಭೇಟಿಯಾಗಿ ಇವತು ಒಂದು ಚಿಕ್ಕ ಪ್ರಾಣವನ್ನು ಕಾಪಾಡುವ ಕೆಲಸ ಮಾಡಿದ್ದರೆ.
ಲಿಂಕ್ ಮೇಲೆ ಕ್ಲಿಕ್ ಮಾಡಿ ವಿಡಿಯೋ ನೋಡಿ.
ಟಿಕ್ಕೆಟಿಗೂ ಹಣವಿಲ್ಲದೆ ಟಿಕ್ಕೆಟಿಗಾಗಿ ಸಹಾಯಕೇಳಿದ ಬಡ ತಂದೆ ತಾಯಿಯ ನೋವನ್ನು ಕೇಳಿದ ಯುವಕರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಚಿತ್ರೀಕರಿಸಿದ ವಿಡಿಯೋದಿಂದ ಪುಟ್ಟ ಮಗುವಿನ ಹೃದಯ ಚಿಕಿತ್ಸೆಗೆ ಬೇಕಾಗಿದ್ದ ಹಣವನ್ನು ಸಂಗ್ರಹಿಸುವಲ್ಲಿ ಯಶಸ್ವಿಯಾಗಿ ಇಂದು 14/11/2017 ರಂದು ಚಿಕಿತ್ಸೆಗಾಗಿ ಜೈದೇವ
ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಹಳಷ್ಟು ಮಂದಿ ಸಹಾಯ ಮಾಡಿ ಮಾನವೀಯತೆ ಇನ್ನು ಈ ಭೂಮಿಮೇಲೆ ಉಳಿದಿದೆ ಅನೋಕ್ಕೆ ಶಕ್ಷಿಯಾಗಿದ್ದರೆ.
ಸಹಮಾಡಿದ ದನಿಗಳಿಗೆ ಕೋಟಿ,ಕೋಟಿ,ಧನ್ಯವಾದಗಳು.
ಕೆಳಗಿನ ವಿಡಿಯೋ ನೋಡಿ ನಿಮ್ಮ ಕೈಯಲ್ಲಿ ಆಗುವಷ್ಟು ಸಹಾಯ ಮಾಡಿ.
ಲಿಂಕ್ ಮೇಲೆ ಕ್ಲಿಕ್ ಮಾಡಿ ವಿಡಿಯೋ ನೋಡಿ.
ಧನ್ಯವಾದಗಳು.
********************************************************************************
ನಮಸ್ಕಾರ ಗೆಳೆಯರೇ ನನ್ನ ಹೆಸರು ಬಾಬಾಜಾನ್ ಯಡ್ದ್ಗನಹಳ್ಳಿ,
ನಾನು ಕನ್ನಡದಲ್ಲಿ ಟೇಕ್ ವಿಡಿಯೋಸ್ ಸಾಮಾಜಿಕ ವಿಷಯಗಳು ಹಾಗೂ ತೇಚ್ನಲೊಜಿಸ್ ಸಂಭಂದಪಟ್ಟ ವಿಷಯಗಳ ಬಗ್ಗೆ ನನ್ನ ಬ್ಲೊಗ್ ಹಾಗೂ ಯೌಟ್ಯೂಬ್ ಚನ್ನೆಲ್ ಅದ
https://www.youtube.com/user/Babajansuhana
ನ ಮೂಲಕ ತಿಳಿಸುತ್ತೆನೆ.
0 comments:
Post a Comment